ಪರಸ್ಪರ

Friday, March 19, 2010

ಅಳಿಯಲಾರದ ನೆನಹು: ೧

›
ನನ್ನ ಪ್ರಾರಂಭದ ಕಾವ್ಯಾಭಾಸಗಳೆಲ್ಲಾ ರಚಿತವಾದದ್ದು ನಾನು ಮಲ್ಲಾಡಿಹಳ್ಳಿಯಲ್ಲಿ ಟೆಕ್ನಿಕಲ್ ಅಸಿಸ್ಟಂಟ್ ಆಗಿದ್ದಾಗ. ಏನು ಈ ಟೆಕ್ನಿಕಲ್ ಅಸ್ಸಿಸ್ಟಂಟ್ ಎಂದರೆ? ಅದಕ್ಕೆ ಸ್...
4 comments:
Saturday, February 13, 2010

ಕವಿತೆ,ಕಥೆ,ನಾಟಕ,ಇತ್ಯಾದಿ.....

›
ಪ್ರಿಯ ಓದುಗಾ, ನಾಳೆ ನನ್ನ ಸಮಗ್ರ ಕಾವ್ಯ, ಸಮಗ್ರ ಕಥೆ, ಸಮಗ್ರ ಮಕ್ಕಳ ನಾಟಕ ಬಿಡುಗಡೆಯಾಗಲಿವೆ. ಸ್ಥಳ: ರವೀಂದ್ರ ಕಲಾಕ್ಷೇತ್ರ. ಸಮಯ: ಬೆಳಿಗ್ಗೆ ಹತ್ತು. ಕಾರ್ಯಕ್ರಮದಲ್ಲ...
5 comments:
Wednesday, February 3, 2010

ಮಾಸ್ತಿಯವರ ಕಾವ್ಯ

›
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕನ್ನಡದ ಆದ್ಯ ಮತ್ತು ಅಭೂತಪೂರ್ವ ಕತೆಗಾರರು. ಅವರು ಗದ್ಯವನ್ನು ಬರೆಯಲಿ ಪದ್ಯವನ್ನು ಬರೆಯಲಿ ಮುಖ್ಯವಾಗಿ ನಮ್ಮ ಮನಸ್ಸನ್ನು ಸೆಳೆಯತಕ್...
8 comments:
Saturday, December 19, 2009

ಗಂಭೀರ ಕವಿಯ ಹಸನ್ಮುಖ...

›
ತಮ್ಮ ಶ್ರೀಮದ್ಗಾಂಭೀರ್ಯ, ಬಿಗುವು, ಎಷ್ಟು ಬೇಕೋ ಅಷ್ಟು ಮಾತು, ಸಲೀಸಾಗಿ ಯಾರೊಂದಿಗೂ ಬೆರೆಯದ ಸ್ವಭಾವ-ಇವುಗಳಿಂದ ಜಿಎಸ್ಸೆಸ್ ಜೊತೆ ಸಲುಗೆ ಅಸಾಧ್ಯ ಎಂದೇ ಜನಜನಿತ ಅಭಿಪ್ರ...
2 comments:
Friday, November 20, 2009

ವಿರಾಟಪರ್ವ...

›
ಅಲ್ಲಾಡಿ ರುದ್ರಣ್ಣನವರ ಪತ್ರ ನನ್ನನ್ನು ಆತಂಕಕ್ಕೆ ಈಡುಮಾಡಿತು. ಎರಡೇ ಸಾಲು. ಭದ್ರಕ್ಕ ನೆಲ ಹಿಡಿದಿದ್ದಾಳೆ. ಅವಳ ಕೊನೆಯ ಆಸೆಯಂತೆ ಗೊಂಬೆ ಮ್ಯಾಳ ಏರ್ಪಡಿಸಲಾಗಿದೆ. ತಕ್ಷ...
5 comments:
Saturday, October 17, 2009

ಅಶ್ವತ್ಥ ಎಂಬ ಅಯಸ್ಕಾಂತ...

›
ಸಮಕಾಲೀನ ಸಂದರ್ಭದಲ್ಲಿ ನಾನು ಕಂಡ ಮಹಾನ್ ಪ್ರತಿಭಾಶಾಲಿಗಳಲ್ಲಿ ಅಶ್ವಥ್ ಒಬ್ಬರು. ಸುಮಾರು ಮೂವತ್ತು ವರ್ಷಗಳ ಸುದೀರ್ಘವಾದ ಒಡನಾಟ ನಮ್ಮದು. ಸೃಷ್ಟಿಶೀಲವಾದ ಅನೇಕ ಗಟ್ಟಿ ಕ...
4 comments:
Tuesday, September 29, 2009

ಸ್ನೇಹ ಪ್ರೀತಿಗಳನ್ನೇ ದೇವರೆಂದು ನಂಬಿರುವ ಜಿ.ಎಸ್.ಎಸ್.

›
ಸುವರ್ಣ ಕರ್ನಾಟಕ ಸಂದರ್ಭದ ಈ ಬಾರಿಯ ರಾಜ್ಯೋತ್ಸವದ ಆಚರಣೆಯಲ್ಲಿ ಒಂದು ಮಹತ್ವದ ಸಂಗತಿಯೆಂದರೆ ರಾಷ್ಟ್ರಕವಿ ಗೋವಿಂದಪೈ ಮತ್ತು ರಾಷ್ಟ್ರಕವಿ ಕುವೆಂಪು ಅವರ ನಂತರ ಮತ್ತೋರ್ವ...
7 comments:
›
Home
View web version

About Me

My photo
HSV Murthy
View my complete profile
Powered by Blogger.